ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರಭಟ್, ಉಪಾಧ್ಯಕ್ಷ ರವಿಕುಮಾರ್ ಎಚ್.ಎಂ. ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕೆ.ಎಸ್. ಪ್ರಮುಖರಾದ ಯು.ಎಚ್.ರಾಮಪ್ಪ, ಎಚ್.ಎಂ.ಬಸವರಾಜ್, ಡಿ.ವಿ.ವೆಂಕಟೇಶ್, ನಾಗಾನಂದ, ದಿನೇಶ್ ಬರದವಳ್ಳಿ, ಬಿ.ಎಸ್.ಅವಿನಾಶ್, ಬಿ.ಎಸ್.ಗಣೇಶ್, ಚೇತನ್ ರಾಜ್ ಕಣ್ಣೂರು, ತಿರುಮಲ ಮಾವಿನಕುಳಿ, ಅರುಣಾ ಎ.ಎಸ್. ನಿಟ್ಟೂರು, ಆರ್.ಎಸ್.ಗಿರಿ ಇದ್ದರು.