ಭದ್ರಾವತಿಯಲ್ಲಿ ಸೋಮವಾರ ತರಳಬಾಳು ಹುಣ್ಣಿಮೆಯ ಮೂರನೇ ದಿನದ ಕಾರ್ಯಕ್ರಮದ ಆರಂಭದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಭಾರತದ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಯಿತು
ವಾಲಿಬಾಲ್ ಕ್ರೀಡೆಯಲ್ಲಿ ಪ್ರಥಮ ಬಹುಮಾನ ಪಡೆದ ದಾವಣಗೆರೆ ಜಿಲ್ಲೆ ಕಂದಗಲ್ನ ವರುಣ್ ಬಾಯ್ಸ್ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು
ಬ್ರಿಟಿಷರು ಬಿಟ್ಟು ಹೋಗುವಾಗ ದೇಶದಲ್ಲಿ ಶೇ 13ರಷ್ಟು ಸಾಕ್ಷರತೆ ಇತ್ತು. ಈಗ ಶೇ 95ರಷ್ಟು ವಿದ್ಯಾವಂತರು ಇದ್ದಾರೆ. ಆದರೆ ಅಪರಾಧ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಆರೋಗ್ಯ ಮೌಲ್ಯಗಳು ಬೇಕು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ