ಭಾನುವಾರ, 25 ಜನವರಿ 2026
×
ADVERTISEMENT
ADVERTISEMENT

ಸಹ್ಯಾದ್ರಿನಾರಾಯಣ ಆಸ್ಪತ್ರೆಯಲ್ಲಿ 1,000 ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ ಯಶಸ್ವಿ

ಮೂತ್ರ ವಿಸರ್ಜನೆ ಸಂಬಂಧಿತ ಸಮಸ್ಯೆ; ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮಹತ್ವದ ಸಾಧನೆ
Published : 25 ಜನವರಿ 2026, 4:29 IST
Last Updated : 25 ಜನವರಿ 2026, 4:29 IST
ಫಾಲೋ ಮಾಡಿ
Comments
ಡಾ. ಪ್ರಭುಲಿಂಗ ವೈ. ಕೊಣ್ಣೂರ
ಡಾ. ಪ್ರಭುಲಿಂಗ ವೈ. ಕೊಣ್ಣೂರ
1000 ಶಸ್ತ್ರಚಿಕಿತ್ಸೆಗಳ ಯಶಸ್ಸು ಕೇವಲ ಒಂದು ಸಂಖ್ಯೆಯಲ್ಲ. ಇದು ರೋಗಿಗಳು ನಮ್ಮ ಮೇಲಿಟ್ಟಿರುವ ನಂಬಿಕೆಯ ಪ್ರತೀಕ. ಹೋಲ್ಮಿಯಂ ಲೇಸರ್ ತಂತ್ರಜ್ಞಾನ ಹೆಚ್ಚು ನಿಖರ ಸುರಕ್ಷಿತ ಹಾಗೂ ಪರಿಣಾಮಕಾರಿ ಚಿಕಿತ್ಸೆಯಾಗಿದೆ
ಡಾ. ಪ್ರಭುಲಿಂಗ ವೈ. ಕೊಣ್ಣೂರ ಕನ್ಸಲ್ಟೆಂಟ್ ಯೂರಲಾಜಿಸ್ಟ್
ಲೇಸರ್ ತಂತ್ರಜ್ಞಾನದಿಂದ ಅಡ್ಡಪರಿಣಾಮಗಳು ತೀರಾ ಕಡಿಮೆ. ರೋಗಿಗಳು ಶೀಘ್ರವಾಗಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ. ಇದುವರೆಗೆ ಕಂಡ ಫಲಿತಾಂಶಗಳು ಅತ್ಯಂತ ಉತ್ತೇಜನಕಾರಿ
ಡಾ. ಅವಿನಾಶ್ ಯು.ಕೆ. ಕನ್ಸಲ್ಟೆಂಟ್ ಯೂರಲಾಜಿಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT