ವಿದ್ಯಾರ್ಥಿನಿಯರ ಕುಂದು–ಕೊರತೆಗಳನ್ನು ಆಲಿಸಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ, ಸದಸ್ಯರಾದ ದಾನಮ್ಮ, ಧನಲಕ್ಷ್ಮಿ, ನಿರೂಪ್ ಕುಮಾರ್, ಸ್ಥಳೀಯರಾದ ಮೆಣಸೆ ಆನಂದ್, ಎಂ.ಬಿ. ಮಂಜುನಾಥ,
ಎಚ್.ಎನ್. ಉಮೇಶ್, ಮಂಜಪ್ಪ, ಕೆರೆಹಳ್ಳಿ ರವೀಂದ್ರ ಅವರೂ ಹಾಜರಿದ್ದರು.