ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಪುರಸಭೆ ಅಧ್ಯಕ್ಷ ಈರೇಶ ಮೇಸ್ತ್ರಿ, ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಸದಸ್ಯರಾದ ನಟರಾಜ ಉಪ್ಪಿನ್, ಪ್ರಭು ಮೇಸ್ತ್ರಿ, ಪ್ರಮುಖರಾದ ಟಿ.ಆರ್. ಸುರೇಶ್, ಬಂದಿಗೆ ಬಸವರಾಜ ಶೇಟ್, ಎಲ್.ಗಿರೀಶ್ ಸೇರಿ ಜನಪ್ರತಿನಿಧಿಗಳು, ಪುರ ನಾಗರಿಕರು ಪಾಲ್ಗೊಂಡಿದ್ದರು. ರಥೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ 8 ಗಂಟೆಗೆ ಗುರುದತ್ತ ನಾಡಿಗೇರ್ ರಾಣೆಬೆನ್ನೂರು ಮತ್ತು ಸಂಗಡಿಗರಿಂದ ತಬಲ ಮತ್ತು ಕೊಳಲು ಜುಗಲಬಂದಿ
ಹಾಗೂ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.