ಕೆ.ಈ.ಕಾಂತೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್ಎಎಸ್ಎಸ್ ರಾಷ್ಟ್ರೀಯ
ಅಧ್ಯಕ್ಷ ಶೇಖರ್ಸ್ವಾಮಿ, ಕಾರ್ಯದರ್ಶಿ ಕೃಷ್ಣಪ್ಪ ಸ್ವಾಮಿ, ರಾಜ್ಯಾಧ್ಯಕ್ಷ
ಜಯರಾಂ ಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಾಜಿ ಶಾಸಕ ಭಾನುಪ್ರಕಾಶ್, ಮೇಯರ್ ಶಿವಕುಮಾರ್, ಮಂಜುನಾಥನ್ ಸ್ವಾಮಿ, ಎನ್.ಡಿ.ಸತೀಶ್ ಇದ್ದರು.