ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಯೋಜನೆಗೆ ತಾತ್ಕಾಲಿಕ ತಡೆ; ಕಣ್ಣೊರೆಸುವ ತಂತ್ರ: ಶರಾವತಿ ನದಿ ಕಣಿವೆ ಉಳಿಸಿ ಸಮಿತಿ

ಶರಾವತಿ ಪಂಪ್ಡ್‌ ಸ್ಟೋರೇಜ್: ಜನಾಭಿಪ್ರಾಯ ರೂಪಿಸಲು ಪರಿಸರಾಸಕ್ತರ ತೀರ್ಮಾನ
Published : 11 ನವೆಂಬರ್ 2025, 23:39 IST
Last Updated : 11 ನವೆಂಬರ್ 2025, 23:39 IST
ಫಾಲೋ ಮಾಡಿ
Comments
ಕೆಲವರ ಲಾಭಕ್ಕಾಗಿ ಬಹಳಷ್ಟು ಜನರ ಭವಿಷ್ಯ ಬಲಿಕೊಡುವ ಯತ್ನನಡೆಯುತ್ತಿದೆ. ಭವಿಷ್ಯದ ಪೀಳಿಗೆಗೂ ಇಂತಹ ಯೋಜನೆಗಳು ಬೇಡ. ಜನರನ್ನು ಒಗ್ಗೂಡಿಸಿ ಅವರ ನೆರವು ಪಡೆದು ಹೋರಾಟ ರೂಪಿಸಬೇಕಿದೆ.
– ಸಂತೋಷ ಹೆಗ್ಡೆ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ
ಪಶ್ಚಿಮಘಟ್ಟವನ್ನೇ ನಾಶ ಮಾಡುವ ಪ್ರಯತ್ನ ಸರ್ಕಾರದಿಂದಲೇ ಆಗುತ್ತಿದೆ. ಸೋಲಾರ್ ಪವನ ವಿದ್ಯುತ್ ಪರ್ಯಾಯ ಇದ್ದರೂ ಪಂಪ್ಡ್‌ ಯೋಜನೆಗೆ ವೆಚ್ಚ ಮಾಡುತ್ತಿರುವ ₹10474 ಕೋಟಿ ಸಾರ್ವಜನಿಕರ ಹಿತಾಸಕ್ತಿಗೆ ಅಲ್ಲ.
– ಗೋಪಾಲಗೌಡ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT