ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ, ತೋಟಗಾರಿಕೆ ಪತ್ತಿನ ಸಂಘದ ಅಧ್ಯಕ್ಷ ತೊರೆಗದ್ದೆ ಲೋಕಪ್ಪಗೌಡ, ಅಮೃತ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಂ. ಬಷೀರ್ ಸಾಬ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್. ಚಂದ್ರೇಶ್, ಆಶೀಫ್, ಡಿ.ಇ. ಮಧುಸೂದನ್, ಗಣಪತಿ, ಮುಖಂಡ ಅಮೀರ್ ಹಂಜಾ, ಮಳವಳ್ಳಿ ಮಂಜುನಾಥ ಇದ್ದರು.