ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಪಂಪ್ಡ್ ಸ್ಟೋರೇಜ್ ಪರಿಸರಕ್ಕೆ ಮಾರಕ; ಬೇಡವೇ ಬೇಡ-ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Published : 17 ಅಕ್ಟೋಬರ್ 2025, 6:03 IST
Last Updated : 17 ಅಕ್ಟೋಬರ್ 2025, 6:03 IST
ಫಾಲೋ ಮಾಡಿ
Comments
ಶಿರಸಿ ಮಂಜುಗುಣಿಯಲ್ಲಿ ಪ್ರತಿಭಟನೆ
ಪಂಪ್ಡ್ ಸ್ಟೋರೇಜ್ ನದಿ ಜೋಡಣೆಗಳಂತಹ ಯೋಜನೆಗಳನ್ನು ಪಶ್ಚಿಮಘಟ್ಟದಲ್ಲಿ ಜಾರಿ ಮಾಡಲೇಬೇಡಿ ಎಂದು ಒತ್ತಾಯಿಸಿ ನವೆಂಬರ್ 23ರಂದು ಶಿರಸಿಯಲ್ಲಿ ನ.25ರಂದು ಅಘನಾಶಿನಿ ಮೂಲದ ಮಂಜಗುಣಿಯಲ್ಲಿ ಮುಂದಿನ ಜನವರಿ 11ರಂದು ಶಿರಸಿಯಲ್ಲಿ ಯುವ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಭೆಯಲ್ಲಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT