ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಶಿಕಾರಿಪುರ | ಸಮೃದ್ಧ ಹೂವಿನಿಂದ ಕಂಗೊಳಿಸುತ್ತಿರುವ ಮಾವು: ಕೃಷಿಕರಲ್ಲಿ ಭರವಸೆ

ಚಂದ್ರಶೇಖರ ಮಠದ
Published : 19 ಜನವರಿ 2026, 4:05 IST
Last Updated : 19 ಜನವರಿ 2026, 4:05 IST
ಫಾಲೋ ಮಾಡಿ
Comments
‘ರಸಪೂರಿ ಬಾದಾಮಿ ಹಣ್ಣಿನ ಗಿಡಗಳು ನಮ್ಮ ತೋಟದಲ್ಲಿವೆ. ಎಲ್ಲವೂ ಹೂ ಬಿಟ್ಟು ನಳನಳಿಸುತ್ತಿರುವುದು ಖುಷಿ ನೀಡಿದೆ. ಕಟಾವು ಸಮಯದಲ್ಲಿನ ಮಾರುಕಟ್ಟೆ ದರ ರೋಗ ಬಾಧೆ ಪೂರ್ವ ಮುಂಗಾರಿನ ಆಲಿಕಲ್ಲು ಮಳೆಯಿಂದಾಗಿ ಇಳುವರಿ ಕುಸಿತದ ಭಯವೂ ಇದೆ 
ಮುಜ್ಜುಖಾನ್ ಮಾವು ಬೆಳೆಗಾರ ಜಕ್ಕನಹಳ್ಳಿ
ಕಾಯಿ ಕಟ್ಟುವ ಸಮದಯಲ್ಲಿ ಜಿಗಿಹುಳು ಕಾಯಿಕೊರಕ ರೋಗ ಕಾಣಿಸಬಹುದು. ರೈತರು ಕಾಲಕಾಲಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಔಷಧ ಸಿಂಪರಣೆ ಮಾಡಿ ಉತ್ತಮ ಇಳುವರಿ ಪಡೆಯಬಹುದು
ಆರ್.ಡಿ.ಕುಮಾರ್ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT