ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT
ADVERTISEMENT

ಶಿಕಾರಿಪುರ: ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ವಿಳಂಬ

Published : 26 ಡಿಸೆಂಬರ್ 2025, 3:07 IST
Last Updated : 26 ಡಿಸೆಂಬರ್ 2025, 3:07 IST
ಫಾಲೋ ಮಾಡಿ
Comments
ರಾಜ್ಯಮಟ್ಟದ ಸಮಸ್ಯೆ ಇದಾಗಿದ್ದು ಸರಿಪಡಿಸುವ ಕೆಲಸ ನಿತ್ಯ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಸಮಯ ಬದಲಾವಣೆ ಮಾಡಿದ್ದು ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
- ಅವಿನ್ ಉಪನಿರ್ದೇಶಕರು ಆಹಾರ ಇಲಾಖೆ ಶಿವಮೊಗ್ಗ
ನಿತ್ಯ ಮನೆ ಕೆಲಸಕ್ಕೆ ಹೋಗುತ್ತಿದ್ದು ಅರ್ಧದಿನದ ಕೂಲಿ ಬಿಟ್ಟು ಅಕ್ಕಿಗಾಗಿ ಕಾಯ್ದರೂ ಅಕ್ಕಿ ಸಿಗದೆ ವಾಪಸ್ ಆಗಿದ್ದು ರಾತ್ರಿ 9ಕ್ಕೆ ಅಕ್ಕಿ ಪಡೆದಿದ್ದೇನೆ.
ಭಾರತಿ ಚನ್ನಕೇಶವ ನಗರ ಶಿಕಾರಿಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT