<p><strong>ಶಿವಮೊಗ್ಗ</strong>:ಜೂನ್ 21ರಂದು ಅತ್ಯಂತ ಸರಳವಾಗಿಅಂತರರಾಷ್ಟ್ರೀಯ ಯೋಗ ದಿನ ಆಚರಿಸಲು ಕೇಂದ್ರಸರ್ಕಾರ ಸೂಚಿಸಿದೆ. ಎಲ್ಲರೂತಮ್ಮ ಮನೆಗಳಲ್ಲೇ ಕುಟುಂಬದಸದಸ್ಯರ ಜತೆಗೂಡಿ ಆಚರಿಸಬೇಕು ಎಂದು ಹಿರಿಯ ಯೋಗ ಗುರು ಯು.ಆರ್.ಶ್ರೀನಿವಾಸ್ ಮೂರ್ತಿ ಮನವಿ ಮಾಡಿದರು.</p>.<p>5 ವರ್ಷಗಳಿಂದ ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಕಾರಣ ಸಾರ್ವಜನಿಕರು ಒಂದೆಡೆ ಸೇರಲುಅವಕಾಶವಿಲ್ಲ.ಈ ಬಾರಿ ‘ಕುಟುಂಬದೊಡನೆ ಯೋಗ' ಎಂಬ ಧ್ಯೇಯ ವಾಕ್ಯಪಾಲಿಸಲಾಗುವುದು.ಅಂದು ಬೆಳಿಗ್ಗೆ 6.30ರಿಂದ 7.30ರವರೆಗೆ ಸ್ಥಳೀಯ ವಾಹಿನಿ ಟಿವಿ ಭಾರತ್, ಫೇಸ್ಬುಕ್ನಲ್ಲಿ ನೇರ ಪ್ರಸಾರವಾಗುತ್ತದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>1978ರಲ್ಲಿ ಆರಂಭವಾದ ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ನಗರದ 50 ಕೇಂದ್ರಗಳಲ್ಲಿ ಉಚಿತ ಯೋಗ ಶಿಕ್ಷಣನೀಡುತ್ತಿದೆ. ಶಿಕ್ಷಕರು ಉಚಿತ ತರಬೇತಿ ನೀಡುತ್ತಿದ್ದಾರೆ ಎಂದು ಸಮಿತಿಯ ನಿರ್ದೆಶಕ ಡಾ.ಕೆ.ಜಿ.ವೆಂಕಟೇಶ್ಮಾಹಿತಿ ನೀಡಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್.ರವೀಂದ್ರ, ಬಾಸು ಅರವಿಂದ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>:ಜೂನ್ 21ರಂದು ಅತ್ಯಂತ ಸರಳವಾಗಿಅಂತರರಾಷ್ಟ್ರೀಯ ಯೋಗ ದಿನ ಆಚರಿಸಲು ಕೇಂದ್ರಸರ್ಕಾರ ಸೂಚಿಸಿದೆ. ಎಲ್ಲರೂತಮ್ಮ ಮನೆಗಳಲ್ಲೇ ಕುಟುಂಬದಸದಸ್ಯರ ಜತೆಗೂಡಿ ಆಚರಿಸಬೇಕು ಎಂದು ಹಿರಿಯ ಯೋಗ ಗುರು ಯು.ಆರ್.ಶ್ರೀನಿವಾಸ್ ಮೂರ್ತಿ ಮನವಿ ಮಾಡಿದರು.</p>.<p>5 ವರ್ಷಗಳಿಂದ ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಕಾರಣ ಸಾರ್ವಜನಿಕರು ಒಂದೆಡೆ ಸೇರಲುಅವಕಾಶವಿಲ್ಲ.ಈ ಬಾರಿ ‘ಕುಟುಂಬದೊಡನೆ ಯೋಗ' ಎಂಬ ಧ್ಯೇಯ ವಾಕ್ಯಪಾಲಿಸಲಾಗುವುದು.ಅಂದು ಬೆಳಿಗ್ಗೆ 6.30ರಿಂದ 7.30ರವರೆಗೆ ಸ್ಥಳೀಯ ವಾಹಿನಿ ಟಿವಿ ಭಾರತ್, ಫೇಸ್ಬುಕ್ನಲ್ಲಿ ನೇರ ಪ್ರಸಾರವಾಗುತ್ತದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>1978ರಲ್ಲಿ ಆರಂಭವಾದ ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ನಗರದ 50 ಕೇಂದ್ರಗಳಲ್ಲಿ ಉಚಿತ ಯೋಗ ಶಿಕ್ಷಣನೀಡುತ್ತಿದೆ. ಶಿಕ್ಷಕರು ಉಚಿತ ತರಬೇತಿ ನೀಡುತ್ತಿದ್ದಾರೆ ಎಂದು ಸಮಿತಿಯ ನಿರ್ದೆಶಕ ಡಾ.ಕೆ.ಜಿ.ವೆಂಕಟೇಶ್ಮಾಹಿತಿ ನೀಡಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್.ರವೀಂದ್ರ, ಬಾಸು ಅರವಿಂದ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>