<p><strong>ಶಿವಮೊಗ್ಗ: </strong>ಇಲ್ಲಿನ ಸಹ್ಯಾದ್ರಿ ನಗರದ ಮೂರನೇ ಕ್ರಾಸ್ನ ನಿವಾಸಿ ಶಂಕರ ಅಜ್ಜಂಪುರ ಅವರ ಮನೆಯಲ್ಲಿ ಬುಧವಾರ ಬೆಳಿಗ್ಗೆ ಫ್ರಿಡ್ಜ್ ಕೆಳಭಾಗದ ಟ್ರೇನಲ್ಲಿದ್ದ ಈರುಳ್ಳಿಯ ನಡುವೆ ಆಶ್ರಯ ಪಡೆದಿದ್ದ ಆಭರಣ ಹಾವು ಕಂಡು ಕೆಲಕಾಲ ಮನೆಯವರು ಹೌಹಾರಿದ್ದರು.</p>.<p>ಮನೆಯವರು ತರಕಾರಿ ತೆಗೆದುಕೊಳ್ಳಲು ಫ್ರಿಡ್ಜ್ ಬಾಗಿಲು ತೆರೆದಾಗ ಅಲ್ಲಿ ಹಾವು ವಿರಾಜಮಾನವಾಗಿತ್ತು. ಆತಂಕಗೊಂಡ ಅವರು ಹಾವು ಹಿಡಿಯುವಂತೆ ಸ್ನೇಕ್ ಕಿರಣ್ ಅವರ ಮೊರೆ ಹೋದರು.</p>.<p>ಮಾಹಿತಿ ತಿಳಿದು ಮನೆಗೆ ಬಂದ ಸ್ನೇಕ್ ಕಿರಣ್ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು. ಮನೆಯವರು ನಿಟ್ಟುಸಿರುವ ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಇಲ್ಲಿನ ಸಹ್ಯಾದ್ರಿ ನಗರದ ಮೂರನೇ ಕ್ರಾಸ್ನ ನಿವಾಸಿ ಶಂಕರ ಅಜ್ಜಂಪುರ ಅವರ ಮನೆಯಲ್ಲಿ ಬುಧವಾರ ಬೆಳಿಗ್ಗೆ ಫ್ರಿಡ್ಜ್ ಕೆಳಭಾಗದ ಟ್ರೇನಲ್ಲಿದ್ದ ಈರುಳ್ಳಿಯ ನಡುವೆ ಆಶ್ರಯ ಪಡೆದಿದ್ದ ಆಭರಣ ಹಾವು ಕಂಡು ಕೆಲಕಾಲ ಮನೆಯವರು ಹೌಹಾರಿದ್ದರು.</p>.<p>ಮನೆಯವರು ತರಕಾರಿ ತೆಗೆದುಕೊಳ್ಳಲು ಫ್ರಿಡ್ಜ್ ಬಾಗಿಲು ತೆರೆದಾಗ ಅಲ್ಲಿ ಹಾವು ವಿರಾಜಮಾನವಾಗಿತ್ತು. ಆತಂಕಗೊಂಡ ಅವರು ಹಾವು ಹಿಡಿಯುವಂತೆ ಸ್ನೇಕ್ ಕಿರಣ್ ಅವರ ಮೊರೆ ಹೋದರು.</p>.<p>ಮಾಹಿತಿ ತಿಳಿದು ಮನೆಗೆ ಬಂದ ಸ್ನೇಕ್ ಕಿರಣ್ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು. ಮನೆಯವರು ನಿಟ್ಟುಸಿರುವ ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>