ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿವಮೊಗ್ಗ: ನಾಟಿ ಚಿಕಿತ್ಸೆ ಬೇಡ; ಸರ್ಕಾರಿ ಆಸ್ಪತ್ರೆಗೆ ತೆರಳಿ

ಶಿವಮೊಗ್ಗ ಜಿಲ್ಲೆ: 16 ತಿಂಗಳಲ್ಲಿ 1,906 ಜನರಿಗೆ ಹಾವು ಕಡಿತ, ಏಳು ಸಾವು
Published : 5 ಜೂನ್ 2025, 7:12 IST
Last Updated : 5 ಜೂನ್ 2025, 7:12 IST
ಫಾಲೋ ಮಾಡಿ
Comments
ಶಿವಮೊಗ್ಗದ ಗೋಪಾಳ ಬಡಾವಣೆಯ ಮನೆಯೊಂದರಲ್ಲಿ ಈಚೆಗೆ ಉರಗ ರಕ್ಷಕ ಕಿರಣ್ ರಕ್ಷಣೆ ಮಾಡಿದ ಹಳದಿ ಬಣ್ಣದ ಕೇರೆ ಹಾವು
ಶಿವಮೊಗ್ಗದ ಗೋಪಾಳ ಬಡಾವಣೆಯ ಮನೆಯೊಂದರಲ್ಲಿ ಈಚೆಗೆ ಉರಗ ರಕ್ಷಕ ಕಿರಣ್ ರಕ್ಷಣೆ ಮಾಡಿದ ಹಳದಿ ಬಣ್ಣದ ಕೇರೆ ಹಾವು
ಹಾವು ಕಡಿತದ ನಂತರ ವಹಿಸಬೇಕಾದ ಕ್ರಮಗಳ ಬಗ್ಗೆ ಜಿ.ಪಂ ಸಿಇಒ ಮಾರ್ಗದರ್ಶನದಲ್ಲಿ ಐಇಸಿ ಚಾರ್ಟ್ ಸಿದ್ಧಪಡಿಸಿದ್ದೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲೆಗಳಲ್ಲಿ ಜಾಗೃತಿ ಮೂಡಿಸಲಿದ್ದೇವೆ.
– ಡಾ.ನಾಗರಾಜ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ
ತೊಂದರೆ ಕೊಡದಿದ್ದರೆ ಯಾವುದೇ ಹಾವು ಕಚ್ಚುವುದಿಲ್ಲ. ಸಾರ್ವಜನಿಕರು ಹಾವು ಕಂಡರೆ ಹೊಡೆಯದೇ ಕೊಲ್ಲದೇ ಹತ್ತಿರದ ಉರಗ ರಕ್ಷಕರಿಗೆ ಕರೆ ಮಾಡಲಿ.
– ಸ್ನೇಕ್ ಕಿರಣ್, ಉರಗ ರಕ್ಷಕ ಶಿವಮೊಗ್ಗ (ಸಂಪರ್ಕ ಸಂಖ್ಯೆ: 7349001166)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT