ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುನಾಥ್ ಸಿಂಗ್, ಜಿಲ್ಲಾ ಕುರುಬ ಸಮಾಜ ಉಪಾಧ್ಯಕ್ಷ ಭದ್ರಾಪುರ ಹಾಲಪ್ಪ, ತಾಲ್ಲೂಕು ಅಧ್ಯಕ್ಷ ಕಬಾಡಿ ರಾಜಪ್ಪ, ಉಪಾಧ್ಯಕ್ಷ ಗೋಣಿ ಮಾಲತೇಶ್, ರೂಪಕಲಾ ಶ್ರೀಧರ್ ಹೆಗಡೆ, ಉಮಾವತಿ, ಶೈಲಾ ಯೋಗೀಶ್, ಶಕುಂತಲಮ್ಮ ಗೋಣಿ ಶಿವಪ್ಪ, ಕಮಲಮ್ಮ ಹುಲ್ಮಾರ್, ರೂಪ ಮಂಜುನಾಥ್, ಪಚ್ಚಿಗಿಡ್ಡಪ್ಪ, ಮಲ್ಲಪ್ಪ ಹೊಲಗಾವಲು, ಡಾ.ಪ್ರಶಾಂತ್, ಭಂಡಾರಿ ಮಾಲತೇಶ್, ಬಿ.ಎಲ್. ರಾಜು, ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.