‘ಗಾಂಧಿವಾದಿಗಳು ಕಳ್ಳ, ಸುಳ್ಳ ಎಂದು ಬಾಯಿಗೆ ಬಂದಂತೆ ಮಂಜುನಾಥ ಗೌಡ ವಿರುದ್ಧ ವಿಷಕಾರಿದ್ದರು. ಸದ್ಯದ ಪರಿಸ್ಥಿತಿಯ ಸಹಾನುಭೂತಿಯಿಂದ ಮಂಜುನಾಥ ಗೌಡ ವಿಚಾರದಲ್ಲಿ ಕಿಮ್ಮನೆ ಗೊಂದಲಕ್ಕೆ ಸಿಲುಕಿದ್ದಾರೆ. ಪಾದಯಾತ್ರೆಯಲ್ಲಿ ಮುಂದೆ ಸಾಗಲು ಭಯ. ಇನ್ನೊಂದು ಕಡೆಯಲ್ಲಿ ಮಂಜುನಾಥ ಗೌಡ ಬೆಂಬಲಿಗರು ಏನನ್ನುತ್ತಾರೋ ಎಂಬ ಅಳುಕಿನಿಂದ ತೊಳಲಾಟಕ್ಕೆ ಸಿಲುಕಿದ್ದಾರೆ’ ಎಂದು ಕಿಮ್ಮನೆ ಶಾಸನಸಭೆಯಲ್ಲಿ ಮಾತನಾಡಿದ ಹಳೆಯ ವಿಡಿಯೊಗಳನ್ನು ಉಲ್ಲೇಖಿಸಿ ತಿವಿದರು.