ಸೋಮವಾರ, 1 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೃಷಿ ಮಾತು: ನೆಮ್ಮದಿಯ ಬದುಕಿಗೆ ನೆರವಾದ ತರಕಾರಿ ಕೃಷಿ

ಭಾಸ್ಕರ್ ಆರ್. ಗೆಂಡ್ಲ
Published : 19 ಫೆಬ್ರುವರಿ 2025, 6:00 IST
Last Updated : 19 ಫೆಬ್ರುವರಿ 2025, 6:00 IST
ಫಾಲೋ ಮಾಡಿ
Comments
ನ್ಯೂನತೆ ಇದ್ದರೂ‌ ಯಾರ‌ ಮೇಲೂ ಅವಲಂಬನೆಯಾಗದೇ ಏನಾದರೂ ಸಾಧನೆ ಮಾಡಬೇಕು ಎಂಬುದು‌ ನನ್ನ ಬಯಕೆಯಾಗಿತ್ತು. ಇದೀಗ ತರಕಾರಿ‌ ಕೃಷಿ ನಮ್ಮ ಕುಟುಂಬದ ಕೈ ಹಿಡಿದಿದೆ.
ರೇವಣಕುಮಾರ್, ಕೃಷಿಕ
ಹೊಲದಲ್ಲಿ ಬಿತ್ತನೆಯಿಂದ ಹಿಡಿದು ಕಟಾವು ಕೆಲಸ ಇಬ್ಬರೇ ಮಾಡಬೇಕು. ಕಡಿಮೆ ನೀರಿನಲ್ಲಿ ಇಷ್ಟೆಲ್ಲ ಬೆಳೆಯುವುದು‌ ಸ್ವಲ್ಪ ಕಷ್ಟ. ಆದರೂ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ.
ಮಂಜುಳಾ, ರೇವಣಕುಮಾರ್ ಪತ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT