ರೈತ ಯಶವಂತ್ ಅವರ ಜಮೀನಿನ 2016ರಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿಗೆ ಬಂದಿತ್ತು. ಪರಿವರ್ತಕ ಬದಲಿಸಿಕೊಡುವಂತೆ ಅವರು ಅರ್ಜಿ ಸಲ್ಲಿಸಿದ್ದರು. ಆಗ ರವೀಶ್ ಹಣ ನೀಡಿದರೆ ಪರಿವರ್ತಕ ಬದಲಿಸಿಕೊಡುವುದಾಗಿ ಹೇಳಿದ್ದರು. ಈ ಸಂಬಂಧ ಯಶವಂತ್ ಎಸಿಬಿಗೆ ದೂರು ನೀಡಿದ್ದು, ರೈತರಿಂದ ಹಣ ಪಡೆಯುವಾಗ ರವೀಶ್ನನ್ನು ಅಧಿಕಾರಿಗಳು ಬಂಧಿಸಿದ್ದರು.