ಹನುಮಂತಪ್ಪ ಅ. 31ರಂದು ರಾತ್ರಿ ಬೈಕ್ ಅನ್ನು ಮನೆಯ ಮುಂದೆ ನಿಲ್ಲಿಸಿ ಮಲಗಿದ್ದಾರೆ. ಬೆಳಗಿನಜಾವ ಟೈರ್ ಸುಟ್ಟಿರುವ ವಾಸನೆ ಬಂದಿದ್ದರಿಂದ ಎಚ್ಚರಗೊಂಡು ಹೊರಗಡೆ ಬಂದು ನೋಡಿದಾಗ ಬೈಕ್ಗೆ ಬೆಂಕಿ ಹಚ್ಚಿರುವುದು ಗೊತ್ತಾಗಿದೆ. ಆಗ ನೆರೆಹೊರೆಯವರು ಬೆಂಕಿ ನಂದಿಸಿದ್ದಾರೆ. ₹ 40 ಸಾವಿರ ನಷ್ಟವಾಗಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.