ನರೇಗಾ ಯೋಜನೆಯಡಿ ರೇಷ್ಮೆ ನಾಟಿ, ಹನಿ ನೀರಾವರಿ ಅಳವಡಿಸಿಕೊಳ್ಳಲು ಮತ್ತು ಕೂಲಿ ಮೊತ್ತ ಮಂಜೂರು ಮಾಡಲು ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದ ರೈತ ಶ್ರೀರಂಗಯ್ಯ ಅವರಿಂದ ₹15 ಸಾವಿರ ಲಂಚ ಪಡೆದಿದ್ದರು. ನಂತರ ಹನಿ ನೀರಾವರಿ ಸಬ್ಸಿಡಿ, ಸಾಮಗ್ರಿ ವೆಚ್ಚ ಮಂಜೂರು ಮಾಡಲು ₹33 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು.