<p>ಚಿಕ್ಕನಾಯಕನಹಳ್ಳಿ: ಪಟ್ಟಣದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಾವೇರಿ 2.0 ಆನ್ಲೈನ್ ತಂತ್ರಾಂಶಕ್ಕೆ ಚಾಲನೆ ನೀಡಲಾಯಿತು.</p>.<p>ಜಿಲ್ಲಾ ನೋಂದಣಾಧಿಕಾರಿ ಬಿ.ಎಲ್. ಶಶಿಕಲಾ ತಂತ್ರಾಂಶ ಉದ್ಘಾಟಿಸಿ, ‘ನೋಂದಣಿ ಇನ್ನುಮುಂದೆ ವೇಗ ಪಡೆಯಲಿದೆ. ಉಪನೋಂದಣಾಧಿಕಾರಿ ಲಾಗಿನ್ ಆದ ತಕ್ಷಣ ನೋಂದಣಿಗಳು ಕಾವೇರಿ 2 ಆನ್ಲೈನ್ ತಂತ್ರಾಂಶದಲ್ಲಿ ದಾಖಲಾಗುತ್ತದೆ. ನೋಂದಣಿಗಾರರ ಸಮಯ ಉಳಿತಾಯದ ಜತೆಗೆ ಕಚೇರಿಯ ಒತ್ತಡ ಕಮ್ಮಿಯಾಗಲಿದೆ’ ಎಂದರು.</p>.<p>ಉಪ ನೊಂದಣಾಧಿಕಾರಿ ಎಚ್.ಆರ್.ಯತೀಶ್, ಕಚೇರಿ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ಗಳು, ಲಕ್ಷ್ಮಿನರಸಿಂಹಯ್ಯ, ಯೋಗೀಶ್, ತರಬೇನಹಳ್ಳಿ ಪ್ರಭು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕನಾಯಕನಹಳ್ಳಿ: ಪಟ್ಟಣದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಾವೇರಿ 2.0 ಆನ್ಲೈನ್ ತಂತ್ರಾಂಶಕ್ಕೆ ಚಾಲನೆ ನೀಡಲಾಯಿತು.</p>.<p>ಜಿಲ್ಲಾ ನೋಂದಣಾಧಿಕಾರಿ ಬಿ.ಎಲ್. ಶಶಿಕಲಾ ತಂತ್ರಾಂಶ ಉದ್ಘಾಟಿಸಿ, ‘ನೋಂದಣಿ ಇನ್ನುಮುಂದೆ ವೇಗ ಪಡೆಯಲಿದೆ. ಉಪನೋಂದಣಾಧಿಕಾರಿ ಲಾಗಿನ್ ಆದ ತಕ್ಷಣ ನೋಂದಣಿಗಳು ಕಾವೇರಿ 2 ಆನ್ಲೈನ್ ತಂತ್ರಾಂಶದಲ್ಲಿ ದಾಖಲಾಗುತ್ತದೆ. ನೋಂದಣಿಗಾರರ ಸಮಯ ಉಳಿತಾಯದ ಜತೆಗೆ ಕಚೇರಿಯ ಒತ್ತಡ ಕಮ್ಮಿಯಾಗಲಿದೆ’ ಎಂದರು.</p>.<p>ಉಪ ನೊಂದಣಾಧಿಕಾರಿ ಎಚ್.ಆರ್.ಯತೀಶ್, ಕಚೇರಿ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ಗಳು, ಲಕ್ಷ್ಮಿನರಸಿಂಹಯ್ಯ, ಯೋಗೀಶ್, ತರಬೇನಹಳ್ಳಿ ಪ್ರಭು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>