ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ತಂತ್ರಾಂಶಕ್ಕೆ ಚಾಲನೆ

Published 29 ಮೇ 2023, 14:13 IST
Last Updated 29 ಮೇ 2023, 14:13 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಾವೇರಿ 2.0 ಆನ್‍ಲೈನ್‌ ತಂತ್ರಾಂಶಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ನೋಂದಣಾಧಿಕಾರಿ ಬಿ.ಎಲ್. ಶಶಿಕಲಾ ತಂತ್ರಾಂಶ ಉದ್ಘಾಟಿಸಿ, ‘ನೋಂದಣಿ ಇನ್ನುಮುಂದೆ ವೇಗ ಪಡೆಯಲಿದೆ. ಉಪನೋಂದಣಾಧಿಕಾರಿ ಲಾಗಿನ್‌ ಆದ ತಕ್ಷಣ ನೋಂದಣಿಗಳು ಕಾವೇರಿ 2 ಆನ್‌ಲೈನ್‌ ತಂತ್ರಾಂಶದಲ್ಲಿ ದಾಖಲಾಗುತ್ತದೆ. ನೋಂದಣಿಗಾರರ ಸಮಯ ಉಳಿತಾಯದ ಜತೆಗೆ ಕಚೇರಿಯ ಒತ್ತಡ ಕಮ್ಮಿಯಾಗಲಿದೆ’ ಎಂದರು.

ಉಪ ನೊಂದಣಾಧಿಕಾರಿ ಎಚ್.ಆರ್.ಯತೀಶ್, ಕಚೇರಿ ಸಿಬ್ಬಂದಿ, ಕಂಪ್ಯೂಟರ್‌ ಆಪರೇಟರ್‌ಗಳು, ಲಕ್ಷ್ಮಿನರಸಿಂಹಯ್ಯ, ಯೋಗೀಶ್, ತರಬೇನಹಳ್ಳಿ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT