ಕೃಷಿ ಕಾನೂನು ರದ್ದುಗೊಳಿಸುವ ಬದಲು, ಫ್ಯಾಸಿಸ್ಟ್ ಆಡಳಿತ ಮುಂದು ವರಿಸಿದೆ. ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಬಿಜೆಪಿ ಸೋಲಿಸಿ’ ಎಂದು ಕಿಸಾನ್ ಪಂಚಾಯತ್ ರ್ಯಾಲಿಯಲ್ಲಿ ಘೋಷಿಸಿದೆ. ಇದು ಯೋಗಿ ಆದಿತ್ಯನಾಥ್, ಮತ್ತವರ ಬೆಂಬಲಿಗರಲ್ಲಿ ನಡುಕ ಹುಟ್ಟಿಸಿದೆ. ಹಾಗಾಗಿ ರೈತರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.