ಪುರಸಭೆಯ ಉಳಿತಾಯ ಖಾತೆ ಹಣವನ್ನು ಎಫ್.ಡಿ ಮಾಡುವುದು, ಹೆದ್ದಾರಿಯಲ್ಲಿರುವ ವಿದ್ಯುತ್ ಕಂಬಗಳಿಗೆ ಹಾಗೂ ನೆಹರೂ ವೃತ್ತದಲ್ಲಿರುವ ಸೂಚನಾ ಫಲಕಕ್ಕೆ ಭಿತ್ತಿಪತ್ರ ಅಳವಡಿಸುವವರ ವಿರುದ್ಧ ಕ್ರಮ ಜರುಗಿಸಬೇಕು. ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪತ್ರಕರ್ತರು ಸಲಹೆ ನೀಡಿದರು.