ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮಧುಗಿರಿ, ತಹಸಿಲ್ದಾರ್ ನಂದೀಶ್, ಭೂಮಿ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಜೆಸಿಬಿ ವೆಂಕಟೇಶ್, ಟಿ.ಸಿ.ರಾಮಯ್ಯ, ಪ್ರಮುಖರಾದ ಭರತ್ ಕುಮಾರ್, ಮೋಹನ್ ಕುಮಾರ್, ಯೋಗೀಶ್ ಮೆಳೆಕಲ್ಲಹಳ್ಳಿ, ರಾಮಮೂರ್ತಿ, ಶಿವರಾಜು, ಮಲ್ಲಿಕಾರ್ಜುನ್, ತಿಮ್ಮಯ್ಯ ಇದ್ದರು.