ಹೊದಲೂರು ಗಂಗಾಧರ್ ಸ್ವರಚಿತ ಕವನಗಳನ್ನು ವಾಚಿಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಸರ್ವೋದಯ ಮಂಡಲ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ, ಸರ್ವೋದಯ ಮಂಡಲದ ಗುಬ್ಬಿ ತಾಲ್ಲೂಕು ಕಾರ್ಯದರ್ಶಿ ಆರ್.ಬಿ. ಜಯಣ್ಣ, ತಾಲೂಕು ಕಸಾಪ ಅಧ್ಯಕ್ಷ ಶಿವಪ್ಪ ಮಾದಾಪುರ, ಪವನ್ ಕುಮಾರ್ ತುಮಕೂರು, ತ್ಯಾಗರಾಜ್, ಪಾಲನೇತ್ರ ಇದ್ದರು.