ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಜಿನೇ ದೋ(ಬದುಕಲಿ ಬಿಡು), ಜಾನೇ ದೋ(ಹೋಗಲಿ ಬಿಡು) ಎಂದು ಈವರೆಗೂ ಆಡಳಿತ ನಡೆಸಿದ ಸರ್ಕಾರಗಳು ಸುಮ್ಮನಿದ್ದವು.ಸಮಸ್ಯೆಗಳನ್ನು ಮಲಗಿಸಿದ್ದವು. ಈಗ ಕಾವಿ ಧರಿಸದ ಸನ್ಯಾಸಿಯಾದ ನರೇಂದ್ರ ಮೋದಿ ಅವರು ಬದಲಾವಣೆ ತರುತ್ತಿದ್ದಾರೆ. ಅದರ ವಿರುದ್ಧ ಪ್ರಾಯೋಜಿತ ದೊಂಬಿಗಳನ್ನು ನಡೆಯುತ್ತಿವೆ. ಈಗ ಕಟುವಾದ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದರು ಹೇಳಿದರು.