ಸಮಾಜದ ಗೌರವಾಧ್ಯಕ್ಷ ಕೆ. ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಶ್ರೀಧರ್, ಜಿ.ಪಂ. ಮಾಜಿ ಸದಸ್ಯ ರಾದ ಹುಚ್ಚಯ್ಯ, ಜಿ. ನಾರಾಯಣ್, ಲಕ್ಷ್ಮಿಕಾಂತ್, ನರಸಿಂಹ ಮೂರ್ತಿ, ಕೃಷಿಕ ಸಮಾಜದ ಸದಾಶಿವಯ್ಯ, ಕೆಂಚಮಾರಯ್ಯ, ಮಾಜಿ ಶಾಸಕ ಗಂಗರಾಮಯ್ಯ, ಸುಧಾ ರಂಗಸ್ವಾಮಿ, ಸಮಾಜದ ನರಸಿಂಹಯ್ಯ, ಹರೀಶ್ಗೌಡ ಮತ್ತಿಹಳ್ಳಿ, ತಿಪಟೂರು ಕೃಷ್ಣ, ಕೆಂಚಮಾರಯ್ಯ, ರಂಗಸ್ವಾಮಿ, ಕಾಂತರಾಜು ಹಾಜರಿದ್ದರು.