ಕೈವಾರ ಯೋಗಿ ನಾರಾಯಣ ಯತೀಂದ್ರರ ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ಧರ್ಮಾಧಿಕಾರಿ ಟಿ.ಆರ್.ವೆಂಕಟೇಶ್ ನೆರವೇರಿಸುವರು. ಬೆಂಗಳೂರಿನ ನ್ಯೂ ಬಾಲ್ಡ್ವಿನ್ ಶಾಲೆ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ಪೂಜೆ ಸಲ್ಲಿಸುವರು. ಡಾ.ಬಿ.ಸಿ.ಸಂಜೀವಯ್ಯ ವಿಗ್ರಹ ಅನಾವರಣ ಮಾಡುವರು. ಡಾ.ಎಂ.ವಿ.ಶ್ರೀನಿವಾಸ್ ಕಳಸ ಸ್ಥಾಪಿಸುವರು.