ಗರಡಿ ಮನೆ ಅಂತ ಕಟ್ಟಿದರು. ಅದು ನೋಡಿದರೆ ಸಭಾಭವನದಂತಿದೆ. ಮಧ್ಯದಲ್ಲಿ ಪಿಲ್ಲರ್ ಹಾಕಿ ಮಣ್ಣು ಹಾಸದೆ ಕಟ್ಟಡ ಮಾಡಿದರೆ ಎಲ್ಲಿ ಕುಸ್ತಿ ಅಭ್ಯಾಸ ಮಾಡೋದು? ಇದರಿಂದ ಜೀವನವೇ ಹಾಳಾಗುತ್ತಿದೆ.
ಪೈಲ್ವಾನ್ ಸಿದ್ದರಾಜು, ಕುಸ್ತಿಪಟು
ಸರ್ಕಾರ ಹಣ ಕೊಟ್ಟಿದೆ. ಆದರೆ ಅಧಿಕಾರಿಗಳು ಮನಸ್ಸಿಟ್ಟು ಕೆಲಸ ಮಾಡಿಲ್ಲ. ಈಗಿನ ಕಟ್ಟಡ ನೋಡಿದರೆ ಮನಸ್ಸು ಮುರಿದು ಹೋಗುತ್ತದೆ.