ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಗುಬ್ಬಿ | ಮಳೆ ಕೊರತೆ: ಶೇ 36ರಷ್ಟು ಬಿತ್ತನೆ

Published : 14 ಆಗಸ್ಟ್ 2023, 8:26 IST
Last Updated : 14 ಆಗಸ್ಟ್ 2023, 8:26 IST
ಫಾಲೋ ಮಾಡಿ
Comments
ಮಳೆ ಬಂದರೆ ರಾಗಿ ಬಿತ್ತನೆಗೆ ಇನ್ನೂ ಅವಕಾಶವಿದ್ದು ರೈತರು ಆತಂಕ ಪಡಬೇಕಿಲ್ಲ. ಮಳೆ ಬಾರದಿದ್ದರೆ ಆಹಾರ ಧಾನ್ಯಗಳ ಬಿತ್ತನೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗದೆ ಕೊರತೆ ಎದುರಿಸಬೇಕಾಗುತ್ತದೆ.
ಜಗನ್ನಾಥ ಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಕೊಳವೆ ಬಾವಿಗಳಲ್ಲಿ ಸ್ವಲ್ಪ ನೀರು ಬರುತ್ತಿದ್ದರೂ ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ತೊಂದರೆಯಾಗಿದೆ. ಯಾವಾಗ ವಿದ್ಯುತ್ ತೆಗೆಯುವರೊ ತಿಳಿಯುತ್ತಿಲ್ಲ. ದೂರದ ಹೊಲಗಳ ಬಳಿ ರಾತ್ರಿ ಹೋಗಲು ಕಾಡುಪ್ರಾಣಿ ಭಯವಿದೆ.
ಗಂಗಾಧರ್, ರೈತ
ಗುಬ್ಬಿಯಲ್ಲಿ ಮಳೆ ಇಲ್ಲದೆ ಒಣಗುತ್ತಿರುವ ರಾಗಿ ಬೆಳೆ
ಗುಬ್ಬಿಯಲ್ಲಿ ಮಳೆ ಇಲ್ಲದೆ ಒಣಗುತ್ತಿರುವ ರಾಗಿ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT