ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಕೃಷಿ ಪಠ್ಯದಲ್ಲಿ ರೈತನ ಚಿಂತನೆ, ತತ್ವ ಅಡಕವಾಗಲಿ: ಸಾಹಿತಿ ಕೃಷ್ಣಮೂರ್ತಿ ಬಿಳಿಗೆ

ತಿಪಟೂರಿನಲ್ಲಿ ಕೃಷಿ ಸಾಹಿತ್ಯ ಸಮ್ಮೇಳನ: ಸಂವಾದ, ಗೋಷ್ಠಿ, ಪುಸ್ತಕ ಪ್ರದರ್ಶನ
Published : 7 ಜೂನ್ 2025, 14:07 IST
Last Updated : 7 ಜೂನ್ 2025, 14:07 IST
ಫಾಲೋ ಮಾಡಿ
Comments
ತಿಪಟೂರಿನಲ್ಲಿ ನಡೆದ ಕೃಷಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಂದರ್ಭ
ತಿಪಟೂರಿನಲ್ಲಿ ನಡೆದ ಕೃಷಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಂದರ್ಭ
ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಆಸಕ್ತರು 
ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಆಸಕ್ತರು 
ಕೃಷಿ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿದೆ. ಗೋಷ್ಠಿಗಳಿಂದ ಹಲವಾರು ವಿಚಾರ ತಿಳಿದು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.
ನರಸಿಂಹಮೂರ್ತಿ ನಿವೃತ್ತ ಶಿಕ್ಷಕ.
ಸಮ್ಮೇಳನಕ್ಕೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕೃಷಿಗೆ ಸಂಬಂಧಿಸಿದ ಪುಸ್ತಕಗಳು ಹೆಚ್ಚು ಮಾರಾಟವಾಗಿದೆ. ಭಾನುವಾರ ಗೋಷ್ಠಿಯಲ್ಲಿ ಮಳೆ ನೀರು ಮಣ್ಣಿನ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಮಂಜಪ್ಪ ಕಸಾಪ ತಾ.ಕಾರ್ಯದರ್ಶಿ 
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಬಂದಾಗ ಸರ್ಕಾರಗಳು ಖರೀದಿಯ ಕಾನೂನು ಜಾರಿಗೆ ಬರಬೇಕಾಗಿದೆ. ಕೃಷಿ ಭೂಮಿಗಳನ್ನು ಬೇರೆ ಬಳಕೆಗೆ ಬಳಸದಂತೆ ನೋಡಿಕೊಳ್ಳಬೇಕಿದೆ. ‌
ಕೆ.ಟಿ.ಗಂಗಾಧರ್ ರೈತ ಸಂಘ ಹಸಿರು ಸೇನೆ ವರಿಷ್ಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT