ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜೆಡಿಎಸ್ ಅಧ್ಯಕ್ಷ ಸ್ವಾಮಿ, ಎಪಿಎಂಸಿ ಅಧ್ಯಕ್ಷೆ ಛಾಯಾ ಶಂಕರೇಗೌಡ, ಮುಖಂಡರಾದ ಕೊಳಾಲ ಗಂಗಾಧರ್, ವಿಜಯೇಂದ್ರ ಕುಮಾರ್, ಬಾಣಸಂದ್ರ ರಮೇಶ್, ವೆಂಕಟಾಪುರ ಯೋಗೀಶ್, ಹನುಮಂತಯ್ಯ, ಶಂಕರೇಗೌಡ, ಪೆಯಿಂಟ್ ರಂಗನಾಥ್, ಟಿಎಚ್ಒ ಡಾ.ಸುಪ್ರಿಯಾ, ಡಾ.ಶ್ರೀಧರ್, ಡಾ.ನವೀನ್, ಡಾ.ಡಿ.ಪವನ್ಕುಮಾರ್ ಇದ್ದರು.