'ರೇಣುಕಾಚಾರ್ಯ, ಬಸವಣ್ಣ, ಸಿದ್ದಲಿಂಗೇಶ್ವರರು ಮಾನವ ಧರ್ಮ, ಕಾಯಕ ನಿಷ್ಠೆಪ್ರತಿಪಾದಿಸಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದು ಇಂದಿಗೂ ಪೂಜ್ಯನೀಯರಾಗಿದ್ದಾರೆ. ಮಹನಿಯರ ಜಯಂತಿ ಆಚರಣೆ ಒಂದು ಉತ್ಸವವಾಗದೆ, ತತ್ವ ಸಿದ್ಧಾಂತ, ಆಚಾರ ವಿಚಾರ ಅರಿವು ಮತ್ತು ಅನುಕರಣೆಯಾಗಬೇಕು. ಒಳಜಾತಿಗಳ ಸಂಘರ್ಷದಿಂದ ಒಮ್ಮತ ಮೂಡದಿರುವುದು ವೀರಶೈವ ಲಿಂಗಾಯತ ಸಮಾಜದ ದುರಂತ' ಎಂದರು.