ಸರ್ವೋದಯ ಕಾಲೇಜು
ಪ್ರಾಂಶುಪಾಲ ಸೀತಾರಾಮು, ಆಡಳಿತಾ
ಧಿಕಾರಿ ಸುಬ್ಬರಾವ್, ಉಪಪ್ರಾಂಶುಪಾಲ ದಿವಾಕರ್ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಅಶೋಕ್, ದೇವರಾಜ್, ಜ್ಞಾನೇಶ್, ಟಿ.ಜಿ.ಗಿರೀಶ್, ವೆಂಕಟೇಶಬಾಬು, ಸಿ.ವಿ.ಗಿರೀಶ್, ಸೋಮಶೇಖರ್, ಶ್ರೀಕಾಂತ್, ಎನ್.ಉಮೇಶ್, ಹಿರೋಹೊಂಡಾ ರವಿ, ಶಿವಪ್ರಸಾದ್, ದಿನೇಶ್, ವೀಣಾ, ಪ್ರತಿಭಾ, ರಮೇಶ್ಬಾಬು, ತ್ಯಾಗರಾಜ್, ಎನ್.ಸಿ.ಸುರೇಶ್, ಬಿ.ಎನ್.ಸತೀಶ್, ಮುಖಂಡರಾದ ನಾಗರಾಜು, ರೇವಣಸಿದ್ದಯ್ಯ, ಮಂಜುನಾಥ್, ವೇಣುಗೋಪಾಲ್, ಪ್ರಕಾಶ್, ನಟರಾಜು, ಗೀತಾ, ಪ್ರಸನ್ನಕುಮಾರ್, ಅನಸೂಯಮ್ಮ, ಮಹೇಶ್ ಮುಂತಾದವರು ಹಾಜರಿದ್ದರು.