ಕಾಂಗ್ರೆಸ್ನಲ್ಲಿ ಸ್ಥಳೀಯವಾಗಿ ವರ್ಚಸ್ಸುಳ್ಳ ನಾಯಕರು ಇಲ್ಲದಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ. ಹೊನ್ನಗಿರಿ ಗೌಡರು ಕಾಂಗ್ರೆಸ್ನಲ್ಲಿದ್ದರೂ ಸ್ಥಳೀಯ ನಾಯಕರಿಂದ ಅಂತರ ಕಾಪಾಡಿಕೊಂಡಿರುವುದು ಪಕ್ಷಕ್ಕೂ ಹಿನ್ನಡೆಯಾಗಿದೆ. ಹೀಗಾಗಿ ಕಾಂಗ್ರೆಸ್ನಲ್ಲಿ ಜಿಲ್ಲಾಮಟ್ಟದ ನಾಯಕರಾದ ಡಾ. ಜಿ.ಪರಮೇಶ್ವರ, ಹಾಲಪ್ಪ ಹಾಗೂ ಕೆ.ಎನ್.ರಾಜಣ್ಣ ಅವರನ್ನೇ ನೆಚ್ಚಿಕೊಳ್ಳು
ವಂತಾಗಿದೆ.