ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರಭಾಕರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹಿರಿಯಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಪಾಲಿಕೆಯ ಸದಸ್ಯ ಸಿ.ಎನ್.ರಮೇಶ್, ಸಮುದಾಯದ ಮುಖಂಡರಾದ ರಮ್ಯಾ ಸುಮಂತ್, ಹೆಬ್ಬೂರು ಸತ್ಯನಾರಾಯಣ್, ಎಚ್.ರಾಮಮೂರ್ತಿ, ವಿಶ್ವಾಸ್, ರಮೇಶ್,ರಮ್ಯಾ ಅವಿನಾಶ್, ಎನ್.ಶ್ರೀರಕ್ಷಾ, ಜಿ.ಪ್ರಾಣೇಶ್, ಎಸ್.ಶ್ರೀಧರ್, ಹರೀಶ್ ಹಿರಿಯಣ್ಣ ಇದ್ದರು.