<p><strong>ಕೊಡಿಗೇನಹಳ್ಳಿ: </strong>ಬೆಸ್ಕಾಂ ಗ್ರಾಮೀಣ ಉಪವಿಭಾಗದ ವಿವಿಧ ಶಾಖೆಗಳಲ್ಲಿ ಮಳೆ- ಗಾಳಿಯಿಂದ ಸಂಭವಿಸುವ ಅನಾಹುತಗಳನ್ನು ತಪ್ಪಿಸಲು ಇಲಾಖೆಯಿಂದ ಶಾಖಾಧಿಕಾರಿಗಳನ್ನು ನೇಮಿಸಲಾಗಿದೆ.</p>.<p>ಬ್ಯಾಲ್ಯ- ನಿಟ್ರಹಳ್ಳಿ ಶಾಖೆಗಳಲ್ಲಿ ವಿವಿಧ ಸಾಮಾರ್ಥ್ಯದ ಪರಿವರ್ತಕಗಳು ಇದ್ದು, ಗಾಳಿ, ಮಳೆಯಿಂದ ತಂತಿಗಳು ತುಂಡಾಗಿ ಬಿದ್ದು ಅಪಾಯ ಸಂಭವಿಸುಬಹುದು. ಸಾರ್ವಜನಿಕರು ತಕ್ಷಣ ಸಹಾಯವಾಣಿ, ಶಾಖಾಧಿಕಾರಿ ಹಾಗೂ ಎಂ.ಯು.ಎಸ್.ಎಸ್.ಗೆ ತಿಳಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್.ಬಿ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.</p>.<p>ಕೊಡಿಗೇನಹಳ್ಳಿ ವ್ಯಾಪ್ತಿಯ ವಿ.ವಿ. ಕೇಂದ್ರಗಳಾದ ಎಂ.ಯು..ಎಸ್.ಎಸ್. (9480038274), ತೆರಿಯೂರು ಎಮ್.ಯು.ಎಸ್.ಎಸ್.( 8762807574) ಐಡಿಹಳ್ಳಿ ಎಮ್.ಯು.ಎಸ್.ಎಸ್. (789901801 7) ಗಳ ಎಂಜಿನಿಯರ್ಗಳಾದ ಲಕ್ಷ್ಮಿಪತಿ ( 9449843856), ಶಾಂತಕುಮಾರ್ (9449843859) ಬ್ಯಾಲ್ಯಾ (9449483801), ನಿಟ್ರಹಳ್ಳಿ (9449843791) ಹಾಗೂ ಶಾಖೆಗಳಾದ ನಿಟ್ರಹಳ್ಳಿ ಎಮ್.ಯು.ಎಸ್.ಎಸ್.(9972282161), ಪುರವರ ಎಮ್.ಯು.ಎಸ್.ಎಸ್. ( 8762010085) ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ: </strong>ಬೆಸ್ಕಾಂ ಗ್ರಾಮೀಣ ಉಪವಿಭಾಗದ ವಿವಿಧ ಶಾಖೆಗಳಲ್ಲಿ ಮಳೆ- ಗಾಳಿಯಿಂದ ಸಂಭವಿಸುವ ಅನಾಹುತಗಳನ್ನು ತಪ್ಪಿಸಲು ಇಲಾಖೆಯಿಂದ ಶಾಖಾಧಿಕಾರಿಗಳನ್ನು ನೇಮಿಸಲಾಗಿದೆ.</p>.<p>ಬ್ಯಾಲ್ಯ- ನಿಟ್ರಹಳ್ಳಿ ಶಾಖೆಗಳಲ್ಲಿ ವಿವಿಧ ಸಾಮಾರ್ಥ್ಯದ ಪರಿವರ್ತಕಗಳು ಇದ್ದು, ಗಾಳಿ, ಮಳೆಯಿಂದ ತಂತಿಗಳು ತುಂಡಾಗಿ ಬಿದ್ದು ಅಪಾಯ ಸಂಭವಿಸುಬಹುದು. ಸಾರ್ವಜನಿಕರು ತಕ್ಷಣ ಸಹಾಯವಾಣಿ, ಶಾಖಾಧಿಕಾರಿ ಹಾಗೂ ಎಂ.ಯು.ಎಸ್.ಎಸ್.ಗೆ ತಿಳಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್.ಬಿ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.</p>.<p>ಕೊಡಿಗೇನಹಳ್ಳಿ ವ್ಯಾಪ್ತಿಯ ವಿ.ವಿ. ಕೇಂದ್ರಗಳಾದ ಎಂ.ಯು..ಎಸ್.ಎಸ್. (9480038274), ತೆರಿಯೂರು ಎಮ್.ಯು.ಎಸ್.ಎಸ್.( 8762807574) ಐಡಿಹಳ್ಳಿ ಎಮ್.ಯು.ಎಸ್.ಎಸ್. (789901801 7) ಗಳ ಎಂಜಿನಿಯರ್ಗಳಾದ ಲಕ್ಷ್ಮಿಪತಿ ( 9449843856), ಶಾಂತಕುಮಾರ್ (9449843859) ಬ್ಯಾಲ್ಯಾ (9449483801), ನಿಟ್ರಹಳ್ಳಿ (9449843791) ಹಾಗೂ ಶಾಖೆಗಳಾದ ನಿಟ್ರಹಳ್ಳಿ ಎಮ್.ಯು.ಎಸ್.ಎಸ್.(9972282161), ಪುರವರ ಎಮ್.ಯು.ಎಸ್.ಎಸ್. ( 8762010085) ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>