ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಗೋಪಾಲ್, ವಿಎಸ್ಎಸ್ಎನ್ ಅಧ್ಯಕ್ಷ ಕೆ.ಎಸ್.ಶಿವಶಂಕರರೆಡ್ಡಿ, ತಾ.ಪಂ ಮಾಜಿ ಸದಸ್ಯ ಶ್ರೀನಿವಾಸ ರೆಡ್ಡಿ, ಮುಖಂಡರಾದ ಗುಡ್ಡೀರಪ್ಪ, ರಾಜಣ್ಣ, ಸದಾಶಿವ, ಲಕ್ಷ್ಮೀಪತಯ್ಯ, ಸದಾಶಿವರೆಡ್ಡಿ, ಹನುಮಂತರೆಡ್ಡಿ ಹಾಜರಿದ್ದರು.