<p>ಪಾವಗಡ: ತಾಲ್ಲೂಕಿನ ಹಲವೆಡೆ ಬುಧವಾರ ಮಳೆಯಾಗಿದೆ. </p>.<p>ಅರಳೀಕುಂಟೆಯ ಈರಕ್ಕ, ಕೊಡಮಡುಗು ಗ್ರಾಮದ ನಾಗರಾಜು, ನಿಂಗಮ್ಮ ಎಂಬುವರ ತಲಾ 3 ಎಕರೆ ಕರಬೂಜ ಜಲಾವೃತಗೊಂಡಿದೆ.</p>.<p>ಅರಳೀಕುಂಟೆ ಗ್ರಾಮದಲ್ಲಿ ಹಳ್ಳ ಹರಿದು ಕೆರೆಗೆ ನೀರು ಬಂದಿದೆ.</p>.<p>ನಾಗಲಮಡಿಕೆ ಹೋಬಳಿ, ಪಟ್ಟಣ ಸೇರಿದಂತೆ ಕಸಬಾ ಹೋಬಳಿಯಲ್ಲಿಯೂ ಉತ್ತಮ ಮಳೆಯಾಗಿದೆ. ಕಟ್ಟೆ, ಕುಂಟೆಗಳು ನೀರಿನಿಂದ ತುಂಬಿ ಕಂಗೊಳಿಸುತ್ತಿವೆ.</p>.<p>‘ಭರಣಿ ಮಳೆಯಿಂದ ಧರಣಿ ಹಸಿರಾಗುತ್ತದೆ’ ಎಂಬ ನಾಣ್ಣುಡಿಯಂತೆ ರೈತರು ಜಮೀನುಗಳನ್ನು ಹಸನು ಮಡಿಕೊಳ್ಳಲು ಸಿದ್ದತೆ ನಡೆಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಪಾವಗಡ: ತಾಲ್ಲೂಕಿನ ಹಲವೆಡೆ ಬುಧವಾರ ಮಳೆಯಾಗಿದೆ. </p>.<p>ಅರಳೀಕುಂಟೆಯ ಈರಕ್ಕ, ಕೊಡಮಡುಗು ಗ್ರಾಮದ ನಾಗರಾಜು, ನಿಂಗಮ್ಮ ಎಂಬುವರ ತಲಾ 3 ಎಕರೆ ಕರಬೂಜ ಜಲಾವೃತಗೊಂಡಿದೆ.</p>.<p>ಅರಳೀಕುಂಟೆ ಗ್ರಾಮದಲ್ಲಿ ಹಳ್ಳ ಹರಿದು ಕೆರೆಗೆ ನೀರು ಬಂದಿದೆ.</p>.<p>ನಾಗಲಮಡಿಕೆ ಹೋಬಳಿ, ಪಟ್ಟಣ ಸೇರಿದಂತೆ ಕಸಬಾ ಹೋಬಳಿಯಲ್ಲಿಯೂ ಉತ್ತಮ ಮಳೆಯಾಗಿದೆ. ಕಟ್ಟೆ, ಕುಂಟೆಗಳು ನೀರಿನಿಂದ ತುಂಬಿ ಕಂಗೊಳಿಸುತ್ತಿವೆ.</p>.<p>‘ಭರಣಿ ಮಳೆಯಿಂದ ಧರಣಿ ಹಸಿರಾಗುತ್ತದೆ’ ಎಂಬ ನಾಣ್ಣುಡಿಯಂತೆ ರೈತರು ಜಮೀನುಗಳನ್ನು ಹಸನು ಮಡಿಕೊಳ್ಳಲು ಸಿದ್ದತೆ ನಡೆಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>