ಆರೋಪಿಗಳು ಮತ್ತು ಗಂಧವನ್ನು ಪತ್ತೆ ಹಚ್ಚಲು ಶ್ರಮಿಸಿದ ಸರ್ಕಲ್ ಇನ್ ಸ್ಪೆಕ್ಟರ್ ಸಿ.ವೆಂಕಟೇಶ್, ಸಬ್ ಇನ್ ಸ್ಪೆಕ್ಟರ್ ಗುರುನಾಥ್, ಸಿಬ್ಬಂದಿ ಸತೀಶ್, ಪುಂಡಲೀಕ ಲಮಾಣಿ, ಪ್ರವೀಣ ಭಜಂತ್ರಿ, ದಾವಲಸಾಬ ಬಾ್ವಾನ, ಪುಂಡಲೀಕ ಕೂಗಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.