<p><strong>ಶಿರಾ:</strong> ನಗರದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಸಹಸ್ರ ಲಿಂಗಾರ್ಚಾನೆ ನಡೆಸಲಾಯಿತು.</p>.<p>ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಗರದ ಜನತೆ ಭಾಗವಹಿಸಿ ಸಹಸ್ರ ಲಿಂಗಾರ್ಚನೆ ನಡೆಸಿದರು. ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ ನಡೆಸಲಾಯಿತು. ದಂಪತಿ, ಯುವಕ, ಯುವತಿಯರು ಲಿಂಗಾರ್ಚನೆ ನಡೆಸಿದರು.</p>.<p>ಪಾವಗಡ ಪಟ್ಟಣದ ರಾಧಮ್ಮ ಅವರು ಹುತ್ತದ ಮಣ್ಣಿನಿಂದ ತಯಾರಿಸಿದ ಲಿಂಗಗಳಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸಿದ ಶಿವಲಿಂಗಗಳನ್ನು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ವಿಸರ್ಜಿಸಲಾಗುವುದು.</p>
<p><strong>ಶಿರಾ:</strong> ನಗರದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಸಹಸ್ರ ಲಿಂಗಾರ್ಚಾನೆ ನಡೆಸಲಾಯಿತು.</p>.<p>ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಗರದ ಜನತೆ ಭಾಗವಹಿಸಿ ಸಹಸ್ರ ಲಿಂಗಾರ್ಚನೆ ನಡೆಸಿದರು. ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ ನಡೆಸಲಾಯಿತು. ದಂಪತಿ, ಯುವಕ, ಯುವತಿಯರು ಲಿಂಗಾರ್ಚನೆ ನಡೆಸಿದರು.</p>.<p>ಪಾವಗಡ ಪಟ್ಟಣದ ರಾಧಮ್ಮ ಅವರು ಹುತ್ತದ ಮಣ್ಣಿನಿಂದ ತಯಾರಿಸಿದ ಲಿಂಗಗಳಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸಿದ ಶಿವಲಿಂಗಗಳನ್ನು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ವಿಸರ್ಜಿಸಲಾಗುವುದು.</p>