ಸಭೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತರ್ ಹುಸೇನ್ ಪಠಾಣ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಮೆಹಬೂಬ ಸಾಬ್, ಆಯೋಗದ ಪಿ.ಎಸ್.ನಿಸಾರ್ ಅಹ್ಮದ್, ವಕ್ಫ್ ಮಂಡಳಿ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಕ್ರಿಶ್ಚಿಯನ್ ಸಮುದಾಯದ ಜೆಫಿನ್ ಜಾಯ್, ಜೈನ್ ಸಮುದಾಯದ ಶೀತಲ್ ಕುಮಾರ್ ಹಾಜರಿದ್ದರು.