ಕುವೆಂಪು, ದ.ರಾ.ಬೇಂದ್ರೆ, ಸಿದ್ದಯ್ಯ ಪುರಾಣಿಕ, ಜಿ.ಎಸ್.ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಕೆ.ಎಸ್.ನಿಸಾರ್ ಅಹಮದ್, ಚಂದ್ರಶೇಖರ ಪಾಟೀಲ, ಸಿದ್ದಲಿಂಗಯ್ಯ, ಬಿ.ಟಿ.ಲಲಿತಾ ನಾಯಕ್, ಸರಜೂ ಕಾಟ್ಕರ್, ಚೆನ್ನಣ್ಣ ವಾಲೀಕಾರ, ಕೆ.ಬಿ.ಸಿದ್ದಯ್ಯ, ಎಲ್.ಹನುಮಂತಯ್ಯ, ವೀ.ಚಿಕ್ಕವೀರಯ್ಯ, ಕೋಟಗಾನಹಳ್ಳಿ ರಾಮಯ್ಯ, ಸತೀಶ್ ಕುಲಕರ್ಣಿ, ಎಚ್.ಎಲ್.ಪುಷ್ಪ, ರಂಜಾನ್ ದರ್ಗಾ, ಬಾ.ಹ.ರಮಾಕುಮಾರಿ, ಸುಬ್ಬು ಹೊಲೆಯಾರ್, ಸುಕನ್ಯಾ ಮಾರುತಿ, ಶೈಲಾ ನಾಗರಾಜು, ಮುನಿವೆಂಕಟಪ್ಪ ಸೇರಿದಂತೆ ನಾಡಿನ ಆಯ್ದ ಕವಿಗಳ ರಚನೆಗಳನ್ನು ಅಂದಿನ ಕಾರ್ಯಕ್ರಮದಲ್ಲಿ ಹಾಡಲಾಗುತ್ತದೆ.