ಸ್ಥಳಕ್ಕೆ ಡಿವೈಎಸ್ಪಿ ಪ್ರವೀಣ್, ಸಿಪಿಐ ದಯಾನಂದ ಜಿ. ಶೇಗುಣಸಿ, ಪಿಎಸ್ಐ ಕಾಂತರಾಜು, ಬಿಇಒ ರಂಗಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಚಿಕ್ಕಮಾಲೂರು ಗ್ರಾ.ಪಂ.ಅಧ್ಯಕ್ಷ ವಿ.ಆರ್.ಭಾಸ್ಕರ್, ಶಿಕ್ಷಕರಾದ ನರಸೇಗೌಡ, ಎಸ್.ವಿ.ರಮೇಶ್, ಚಂದ್ರಮೌಳಿ, ಬಸವರಾಜು, ಡಿಡಿಪಿಐ ರೇವಣಸಿದ್ದಪ್ಪ ಭೇಟಿ ನೀಡಿದ್ದರು.