ಡಿವೈಎಸ್ಪಿ ಚಂದನ್ ಕುಮಾರ್.ಪ್ರತಿಕ್ರಿಯಿಸಿ, ‘ಕಾನೂನಿನ ಅನ್ವಯ ಎಲ್ಲ ರೀತಿಯ ಸಹಾಯಕ್ಕೂ ಸಿದ್ಧರಿದ್ದೇವೆ. ಜಿಲ್ಲಾ ಪಂಚಾಯತಿ ಸಿಇಒ ಅಥವಾ ತಾಲ್ಲೂಕು ಆಡಳಿತದಿಂದ ಸೇವೆ ಮಾಡುವ ಬಗ್ಗೆ ಮಾಹಿತಿ ನೀಡಿ ಅನುಮೋದನೆ ಪಡೆದರೆ ಅಗತ್ಯವಿರುವ 10ರಿಂದ 15 ಮಂದಿಗೆ ಅವಕಾಶ ಕಲ್ಪಿಸ ಬಹುದು. ರಾಜಕಾರಣಿಗಳ, ಮುಖಂ ಡರ ಹೆಸರು ಹೇಳಿಕೊಂಡು ಎಲ್ಲರೂ ಓಡಾಡಿದರೆ ಸರ್ಕಾರದ ಮಾರ್ಗಸೂಚಿ ಪಾಲನೆ ಹೇಗೆ ಸಾಧ್ಯ’ ಎಂದರು.