ತಿಪಟೂರು | ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಭವನ ಅನಾಥ, ಹುಟ್ಟಿದ ಮನೆ ಶಿಥಿಲ
ಪ್ರಶಾಂತ್.ಕೆ.ಆರ್.
Published : 7 ಫೆಬ್ರುವರಿ 2026, 6:04 IST
Last Updated : 7 ಫೆಬ್ರುವರಿ 2026, 6:04 IST
ಫಾಲೋ ಮಾಡಿ
Comments
ಭವನ ಲೋಕಾರ್ಪಣೆಗೊಂಡರೆ ಮತ್ತಷ್ಟು ಕಲಾವಿದರು ಬೆಳಕಿಗೆ ಬರುತ್ತಾರೆ. ಸಾಂಸ್ಕೃತಿಕ ವೇದಿಕೆಗೆ ಭವನ ಆಶ್ರಯವಾಗಬೇಕು. ಮಹಾನ್ ಕಲಾವಿದನ ಹುಟ್ಟಿದ ಮನೆ ಹೀಗೆ ಕುಸಿದು ಹೋಗುವುದು ತಿಪಟೂರು ಹಾಗೂ ರಾಜ್ಯದ ಸಾಂಸ್ಕೃತಿಕ ಗೌರವಕ್ಕೆ ಧಕ್ಕೆ.
ದಯಾನಂದಸಾಗರ್, ಕಿರುತರೆ ನಟ
ನರಸಿಂಹರಾಜು ಬೆಂಗಳೂರಿಗೆ ಹೋದ ನಂತರವು ಸಹ ಬಂದು ಹೋಗುತ್ತಿದ್ದರು. ಭವನ ಹುಟ್ಟಿದ ಮನೆ ಎರಡನ್ನೂ ಸಂರಕ್ಷಿಸಿ ಸಾಂಸ್ಕೃತಿಕ ಪ್ರವಾಸೋದ್ಯಮ ಕೇಂದ್ರಗಳಾಗಿ ರೂಪಿಸಬೇಕು.