ಬುಧವಾರ, 7 ಜನವರಿ 2026
×
ADVERTISEMENT
ADVERTISEMENT

ತುಮಕೂರು: ಸಂಚಾರ ದೀಪಗಳ ಕಣ್ಣಾಮುಚ್ಚಾಲೆ

ಪ್ರಶಾಂತ್ ಕೆ.ಆರ್.
Published : 6 ಜನವರಿ 2026, 6:40 IST
Last Updated : 6 ಜನವರಿ 2026, 6:40 IST
ಫಾಲೋ ಮಾಡಿ
Comments
ಸಂಚಾರ ದೀಪಗಳ ಸೂಕ್ತ ನಿರ್ವಹಣೆ ಇಲ್ಲದೆ ಕಾರಣ ಜನ ಅಡ್ಡಾದಿಟ್ಟಿ ಸಂಚಾರ ಮಾಡುತ್ತಾರೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಪಾದಾಚಾರಿಗಳಿಗೂ ತೊಂದರೆಯಾಗುತ್ತಿದೆ.
ಎಂ.ಡಿ. ರೂಪ, ನಗರವಾಸಿ
ಸಂಚಾರಿ ದೀಪಗಳಿಗೆ ಅಳವಡಿಸಿರುವ ನಿಯಂತ್ರಣ ಫಲಕಗಳು (ಕಂಟ್ರೂಲ್ ಪ್ಯಾನಲ್) ಹಾಳಾಗಿದ್ದು ಇದರ ನಿರ್ವಹಣೆ ಮಾಡುವ ಸಂಸ್ಥೆಗೆ ತಿಳಿಸಲಾಗಿದೆ. ಅದರೆ ಅವರು ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿದೆ. ಸದ್ಯದಲ್ಲಿಯೇ ಸರಿಪಡಿಸಲಾಗುವುದು.
ವಿಶ್ವೇಶ್ವರ ಬದರಗಡೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT