ವೀರ ಸಾವರ್ಕರ್ ಬಗ್ಗೆ ಜನರಿಗೆ ನಿಜವಾದ ಇತಿಹಾಸ ತಿಳಿಸುವ ಉದ್ದೇಶದಿಂದ ನಾಟಕ ರಚಿಸಲಾಗಿದೆ. ಸಾವರ್ಕರ್ ಒಬ್ಬ ಶ್ರೇಷ್ಠ ವ್ಯಕ್ತಿ. ರಾಜಕೀಯ ಕಾರಣಕ್ಕೆ ಅವರ ಮೇಲೆ ರಾಡಿ ಚೆಲ್ಲುವ, ಅವಮಾನಿಸುವ, ಅವರ ಜೀವನದ ಬಗ್ಗೆ ಓದಿಕೊಳ್ಳದೆ, ಉದ್ದೇಶ ಪೂರ್ವಕವಾಗಿ ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.