ಕಂದಾಯ ನಿರೀಕ್ಷಕ ಸಿದ್ದರಾಜು, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸ ಮೂರ್ತಿ , ಪುರಸಭೆ ಮಾಜಿ ಅಧ್ಯಕ್ಷ ಕೆ. ಪ್ರಕಾಶ್,ಎಂ.ವಿ.ಗೋವಿಂದರಾಜು , ಮಾಜಿ ಸದಸ್ಯರಾದ ಆರ್.ಎಲ್.ಎಸ್ ರಮೇಶ್ ,ಉಮೇಶ್ , ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ , ಮುಖಂಡರಾದ ನಂಜುಂಡಯ್ಯ , ಯತೀಶಬಾಬು , ಮೋಹನ್ ಹಾಗೂ ಅರ್ಚಕರು ಇದ್ದರು.