ಲೇಖಕರಾದ ಎಂ.ಜಿ. ಪ್ರಿಯಾಂಕ, ಇಂಟರ್ನೆಟ್, ಟ್ವಿಟರ್, ಫೇಸ್ಬುಕ್ ನಂತಹಆಧುನಿಕ ಸಾಮಾಜಿಕ ಮಾಧ್ಯಮಗಳ ನಡುವೆಯೂ ಪೌರಾಣಿಕ ನಾಟಕಗಳು ನಮಗೆ ಪ್ರಸ್ತುತವಾಗಿ ಕಾಣುತ್ತವೆ. ಪಂಪ ಮಹಾಕವಿ ಹೇಳುವಂತೆ, ‘ಮಹಾಭಾರತದಲ್ಲಿ ನೆನೆವುದಾದರೆ ಕರ್ಣನ ಪಾತ್ರವನ್ನು ನೆನೆ’ ಎಂಬಂತೆ, ಕರ್ಣನ ತ್ಯಾಗ, ಬಲಿದಾನಗಳು ನಮಗೆ ಇಂದಿಗೂ ಆದರ್ಶಪ್ರಾಯವಾಗಿವೆ. ವೇದ, ಉಪನಿಷತ್ತುಗಳ ಕಾಲದಿಂದಲೂ ಅನಕ್ಷರಸ್ಥರ ಎದೆಯಲ್ಲಿ ನಾಟಕಗಳು ಮನೆ ಮಾಡಿವೆ’ ಎಂದು
ತಿಳಿಸಿದರು.